ಇದ್ದೆ ಆರಾಮ
ನೆನೆದೆ ಶ್ರೀರಾಮ
ಕಾಯ ಮಲಿನ ಕಳೆಯುವರಿಲ್ಲ
ಪುಣ್ಯ ಶಿಖರ
ಜನ್ಮ ಜನನಿ
ಎನ್ನ ಮುಟ್ಟಿ
ಪಾಪ ಬುಟ್ಟಿ
ಕಳವೇ ರಾಶಿಯಾಗೆ
ಎಲುಬಿನ ರಾಶಿ
ಎಲ್ಲರಿಂದ ಅಂತರ
ಹೀನಳಾಗಿ ನಿಂತವಳೇ
ನಾನೇ ಗಂಗೆ.
ಮುಟ್ಟಿದರೆ ಮೂರು ರೋಗ
ಮಿಂದರೆ ಮೈಯಲ್ಲ ರೋಗ
ಸ್ವಾರ್ಥವ ಮೆರೆದು
ಮಲಿನವ ನೀಡಿದ
ಈ ನರ ಪ್ರಾಣಿ .
ಇದ್ದೆ ಆರಾಮ
ನೆನೆದೆ ಶ್ರೀರಾಮ
ಕಾಯ ಮಲಿನ ಕಳೆಯುವರಿಲ್ಲ
ಪುಣ್ಯ ಶಿಖರ
ಜನ್ಮ ಜನನಿ
ಎನ್ನ ಮುಟ್ಟಿ
ಪಾಪ ಬುಟ್ಟಿ
ಕಳವೇ ರಾಶಿಯಾಗೆ
ಎಲುಬಿನ ರಾಶಿ
ಎಲ್ಲರಿಂದ ಅಂತರ
ಹೀನಳಾಗಿ ನಿಂತವಳೇ
ನಾನೇ ಗಂಗೆ.
ಮುಟ್ಟಿದರೆ ಮೂರು ರೋಗ
ಮಿಂದರೆ ಮೈಯಲ್ಲ ರೋಗ
ಸ್ವಾರ್ಥವ ಮೆರೆದು
ಮಲಿನವ ನೀಡಿದ
ಈ ನರ ಪ್ರಾಣಿ .
Show bitcoin address
Send bitcoin to this address